Archive for July, 2010

ನಾಗೇಶ್‌ ಹೆಗಡೆ : ನಡುಸಾಗರದಲ್ಲಿ ನಡೆದ ‘ಪ್ಲಾಸ್ಟೀಕಿ’ ಸಾಹಸ

Thursday, July 29th, 2010

ನಮ್ಮ ಈ ಕಡಲ ತೀರದಲ್ಲಿ ಈಗ ಏಕಕಾಲಕ್ಕೆ ಸ್ವಿಚಾಫ್, ಸ್ವಿಚಾನ್ ಚಟುವಟಿಕೆ ಚುರುಕಾಗಿದೆ. ಅದಿರು ಸಾಗಣೆಗೆ ಸಂಬಂಧಿಸಿದ ಎಲ್ಲ ಕೆಲಸಗಳಿಗೂ ಸರ್ಕಾರ ತಡೆಯೊಡ್ಡಿದೆ. ಅದು ಸ್ವಿಚಾಫ್ ಕೆಲಸ. 
ಬೆಂಗಳೂರಿನಿಂದ ಬಳ್ಳಾರಿಯ 320 ಕಿಲೊಮೀಟರ್ ಉದ್ದದ ಸದ್ಯದ ಕಲರವವನ್ನು ಬದಿಗಿಡೋಣ. ಕರ್ನಾಟಕದ ಹೆಮ್ಮೆಯ 320 ಕಿಲೊಮೀಟರ್ ಉದ್ದದ ಕರಾವಳಿಯತ್ತ ತುಸು ನೋಟ ಹರಿಸೋಣ.
ನಮ್ಮ ಈ ಕಡಲ ತೀರದಲ್ಲಿ ಈಗ ಏಕಕಾಲಕ್ಕೆ ಸ್ವಿಚಾಫ್, ಸ್ವಿಚಾನ್ ಚಟುವಟಿಕೆ ಚುರುಕಾಗಿದೆ. ಅದಿರು ಸಾಗಣೆಗೆ ಸಂಬಂಧಿಸಿದ ಎಲ್ಲ ಕೆಲಸಗಳಿಗೂ ಸರ್ಕಾರ ತಡೆಯೊಡ್ಡಿದೆ. ಅದು ಸ್ವಿಚಾಫ್ ಕೆಲಸ. [...]

ನಾಗೇಶ್‌ ಹೆಗಡೆ : ಕುಲಪಲ್ಲಟ ಗೋವು, ವೀರ್ಯನಾಶಕ ಗೋವಿಂಜೋಳ

Thursday, July 15th, 2010

ಅಂಥ ಹಸುಗಳು ನಮ್ಮಲ್ಲಿಗೆ ಬರದಿದ್ದರೂ ಚಿಂತೆಯಿಲ್ಲ. ಆದರೆ ನಮ್ಮ ಹಸುಗಳು ತಮ್ಮ ಕೆಚ್ಚಲಿನಿಂದ ಎಂಡೊಸಲ್ಫಾನ್ ಲೇಪಿತ ಹಾಲನ್ನು ಸ್ರವಿಸದಂತೆ ಮಾಡಿದರೆ ಸಾಕು. ಹಸುಗಳಿಗೆ ಶುದ್ಧಮೇವು ಸಿಗುವಂತೆ ಮಾಡಿದರೆ ಸಾಕು. ಅದು ಸಾಧ್ಯವಾದೀತೆ? 
ಪಶು ವೈದ್ಯರು ಬರುತ್ತಾರೆಂದು ಕಾದು ಕಾದು ಬಸವಣ್ಣೆಪ್ಪನ ಹಸು ಸತ್ತು ಹೋಯ್ತು. ಶವವನ್ನು ಒಯ್ಯಲು ಯಾರೂ ಬರುತ್ತಿಲ್ಲ. ಗುಂಡಿ ತೋಡಿ ಹೂಳೋಣ ಎಂದರೆ ಸಹಾಯಕ್ಕೆ ಯಾರೂ ಇಲ್ಲ. ಒಬ್ಬಂಟಿ ರೈತ, ವಯಸ್ಸಾಗಿದೆ. ಮಕ್ಕಳು ಪಟ್ಟಣದಲ್ಲಿ ಕೂಲಿ ಮಾಡುತ್ತಿದ್ದಾರೆ. ಗುಂಡಿ ತೋಡಲು ಆಳುಗಳಿಲ್ಲ. ದುಪ್ಪಟ್ಟು ಖರ್ಚು ಮಾಡಿ [...]

Preface to the book “Hydropower: Lessons from Decommissioning of Dams in America” (Part1)

Monday, July 5th, 2010

Preface
This book of readings has its origins in my involvement in opposing the construction of hydropower dams on the Ganga at Dev Prayag. As a trained economist it was a matter of great curiosity for me that dams were being made in India while they were being decommissioned in the United States—both for securing economic [...]

ಮಿತ್ರಮಾಧ್ಯಮದಲ್ಲಿ ಡಾ. ಭರತ್ ಝುಂಝುನ್‌ವಾಲಾ ಅಂಕಣ ಆರಂಭ

Monday, July 5th, 2010
ಮಿತ್ರಮಾಧ್ಯಮದಲ್ಲಿ ಡಾ. ಭರತ್ ಝುಂಝುನ್‌ವಾಲಾ ಅಂಕಣ ಆರಂಭ

ಪ್ರಸಿದ್ಧ ಆರ್ಥಿಕ ವಿಚಾರಗಳ ಪತ್ರಕರ್ತ ಡಾ. ಭರತ್ ಝುಂಝುನ್‌ವಾಲಾರವರ ಹೊಸ ಲೇಖನಗಳನ್ನು `ಮಿತ್ರಮಾಧ್ಯಮ’ವು ಪ್ರಕಟಿಸಲಿದೆ.

ಎಸ್ ಎಲ್ ಭೈರಪ್ಪನವರ ‘ಕವಲು’ : ಹಳಸಲು ವಿಚಾರಗಳ ತೆವಲು

Monday, July 5th, 2010
ಎಸ್ ಎಲ್ ಭೈರಪ್ಪನವರ 'ಕವಲು' : ಹಳಸಲು ವಿಚಾರಗಳ ತೆವಲು

‘ಕವಲು’ ಕಾದಂಬರಿ ಬಿಡುಗಡೆಯಾಗಿ ಒಂದೇ ವಾರದಲ್ಲಿ ಮೂರು ಮರುಮುದ್ರಣಗಳನ್ನು ಕಂಡಿದೆ. ಹಾಗಾದರೆ ಅದು ಕಾದಂಬರಿಯ ಯಶಸ್ಸು ಅಲ್ಲವೆ? ಇಷ್ಟಾಗಿಯೂ ಭೈರಪ್ಪನವರು ತಮ್ಮ ಕಾದಂಬರಿಗಳ ಮೇಲೆ `ಸರಿಯಾದ’ ವಿಮರ್ಶೆ ಆಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸುವುದೇಕೆ? ಕಾದಂಬರಿಯ ಯಶಸ್ಸಿನ ಮಾನದಂಡ ಯಾವುದು? ಅದರ ಮಾರಾಟವೋ, ಓದುಗರಲ್ಲಿ ಕಾದಂಬರಿಯನ್ನು ಓದಿದ ಮೇಲೆ ಮನಸ್ಸಿನಲ್ಲಿ ನಿಲ್ಲುವ ಭಾವುಕ ಕ್ಷಣಗಳೋ, ವಿಮರ್ಶಕರು ಅಳೆದು ತೂಗಿ ಬರೆದ ಮೌಲ್ಯಮಾಪನದ ಮಾತುಗಳೋ?

ಭೋಪಾಲದಲ್ಲಿ ಫೂತ್ಕರಿಸಿ ಕುಪ್ಪಳಿಸಿದ ಮಾಯಾಮೃಗ

Friday, July 2nd, 2010

ಭೋಪಾಲದಲ್ಲಿ ಈ ಯಾವುದೂ ಸರಿ ಇರಲಿಲ್ಲ. ಒಂದೇ ಹಂತದ ಸುರಕ್ಷಾ ವ್ಯವಸ್ಥೆ ಇತ್ತು. ಅದೂ ಸುಸ್ಥಿತಿಯಲ್ಲಿ ಇರಲಿಲ್ಲ. ನೀರು ಹೋಗದಂತೆ ತಡೆಯುವ ಕವಾಟಕ್ಕೆ ತುಕ್ಕು ಹಿಡಿದಿತ್ತು. ಅಲಾರ್ಮ್ ಮೊಳಗಿಸದೆ ನಾಲ್ಕು ವರ್ಷಗಳೇ ಆಗಿದ್ದವು. 
ಬೆಂಗಳೂರಿನ ಚಾಮರಾಜಪೇಟೆಯ ಔಷಧ ಅಂಗಡಿಯೊಂದರ ಮಾಲಿಕರ ಸಾಮಾಜಿಕ ಕಳಕಳಿ ಅನುಪಮವಾದುದು. ಮಾತ್ರೆ, ಔಷಧ, ಚುಚ್ಚುಮದ್ದುಗಳ ಜತೆಗೆ ನೀತಿಬೋಧೆ, ಸಚ್ಚಾರಿತ್ರ್ಯ, ಜೀವನಧರ್ಮವನ್ನು ಬೋಧಿಸುವ ಪುಸ್ತಕಗಳನ್ನೂ ಅವರು ಮಾರಾಟಕ್ಕೆ ಇಟ್ಟಿರುತ್ತಾರೆ.

ಕಟಿನ್: `ಭೀಕರ’ವೂ ಕ್ಷುಲ್ಲಕವಾದ ಆ ಕ್ಷಣಗಳು…

Thursday, July 1st, 2010
ಕಟಿನ್: `ಭೀಕರ'ವೂ ಕ್ಷುಲ್ಲಕವಾದ ಆ ಕ್ಷಣಗಳು...

ಎರಡನೇ ಮಹಾಯುದ್ಧ ಯಾರಿಗೆ ಗೊತ್ತಿಲ್ಲ? ಹಿಟ್ಲರ್‌ನ ಶತ್ರು – ಮಿತ್ರ ದೇಶಗಳ ನಡುವೆ ಆರೇಳು ವರ್ಷ ನಡೆದ ಈ ಯುದ್ಧದಲ್ಲಿ ಸತ್ತವರೆಷ್ಟು ಎಂಬುದೆಲ್ಲ ಈಗ ಇತಿಹಾಸ. ಜರ್ಮನಿಯ ನಾಝಿಗಳು ಸ್ಥಾಪಿಸಿದ್ದ ಯಾತನಾಶಿಬಿರಗಳನ್ನು ಯಾರು ತಾನೇ ಮರೆಯಲು ಸಾಧ್ಯ? ೧೯೯೩ರಲ್ಲಿ ಬಂದ ಸ್ಟೀವನ್ ಸ್ಪೀಲ್‌ಬರ್ಗ್ ನಿರ್ದೇಶನದ ಶಿಂಡ್ಲರ್ಸ್ ಲಿಸ್ಟ್ ಸಿನೆಮಾದಿಂದ ಹಿಡಿದು, ಕಳೆದ ವರ್ಷ ಬಂದ ದಿ ಇನ್‌ಗ್ಲೋರಿಯಸ್ ಬಾಸ್ಟರ್ಡ್ಸ್ ವರೆಗೆ ಹೊಸ ಸಿನೆಮಾಗಳೇ ಸಾಕಷ್ಟು ಬಂದಿವೆ. ವಾರ್ ಮೂವೀ ಅನ್ನೋದು ಹಾಲಿವುಡ್ ಜಗತ್ತಿನ ಒಂದು ಅತ್ಯಾಕರ್ಷಕ ಕಲ್ಟ್. [...]

ಅಂಕಣಗಳು

ಹುದುಗಿದ್ದನ್ನು ಹುಡುಕಿ!

ಬನ್ನಿ, ಮಾತಾಡೋಣ!

ನೋಂದಾಯಿಸಿಕೊಳ್ಳಿ!

ಮಿತ್ರಮಾಧ್ಯಮದಲ್ಲಿ ಹೊಸ ಬರಹಗಳು ಪ್ರಕಟವಾದ ಬಗ್ಗೆ ತಿಳಿಯಲು ಇಲ್ಲಿ ನೋಂದಾಯಿಸಿ. ನಿಮ್ಮ ನೋಂದಾವಣೆ ಖಚಿತಪಡಿಸಿ ಒಂದು ಇ-ಮೈಲ್ ಕಳಿಸುತ್ತೇನೆ; ಗಮನಿಸಿ.

ಹೆಸರು
ಇಮೇಲ್