Archive for May, 2010

ಮುಗಿದಿಲ್ಲ ಬಿಟಿ ಬದನೆ ಚರ್ಚೆ: ಇಲ್ಲಿವೆ ಕೆಲವು ‘ಕೇಳೋ’ ಮಾತುಗಳು

Thursday, May 27th, 2010

ಮೇ ೨೬ರಂದು ಬೆಂಗಳೂರಿನ ಅರಣ್ಯ ಭವನದಲ್ಲಿ ಬಿಟಿ ಬದನೆ ಮತ್ತು ಜೀವವೈವಿಧ್ಯ ಕುರಿತಂತೆ ಕರ್ನಾಟಕ ಜೀವವೈವಿಧ್ಯ ಮಂಡಳಿಯಿಂದ ಒಂದು ಕಾರ್ಯಾಗಾರ ನಡೆಯಿತು. ಈ ಕಾರ್ಯಾಗಾರವನ್ನು ಉದ್ಘಾಟಿಸಿದ ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆ ಸದಸ್ಯ ಪ್ರೊ. ಬಿ. ಎಂ.ಕುಮಾರಸ್ವಾಮಿ ಮಾಡಿದ ಆರಂಭಿಕ ಭಾಷಣ ಇಲ್ಲಿದೆ. ಅಲ್ಲದೆ ರಾಜ್ಯ ಜೈವಿಕ ಇಂಧನ ಕಾರ್ಯಪಡೆ ಅಧ್ಯಕ್ಷ ಶ್ರೀ ವೈ. ಬಿ. ರಾಮಕೃಷ್ಣ ಮತ್ತು ಎನ್‌ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್ (ಇಎಸ್‌ಜಿ)ಯ ಶ್ರೀ ಲಿಯೋ ಸಲ್ಡಾನಾ ಮಾಡಿದ ಕಿರು ನಿರೂಪಣೆಯೂ ಇಲ್ಲಿದೆ.
[...]

ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ

Sunday, May 2nd, 2010
ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ

ಉಮೇಶ ಅಲ್ಲಿ ಟರಂ ಟರಂ ತಮಟೆ ಬಾರಿಸುತ್ತಿದ್ದ.
ಉಮೇಶ, ಅತಿಥಿಗೃಹದಲ್ಲಿ ನಮ್ಮ ಊಟಕ್ಕೆ ಎಲ್ಲ ವ್ಯವಸ್ಥೆ ಮಾಡಿದ್ದ.
ಉಮೇಶ, ಯಾವಾಗ ಯಾವ ಹಳ್ಳಿಗೆ ಹೋಗಬೇಕು ಎಂದು ಮೊದಲೇ ಪಟ್ಟಿ ಮಾಡಿದ್ದ.
ಉಮೇಶ, ನನಗಾಗಿ ಹಾಡಿದ. ಕತ್ತಲೇ ತುಂಬಿಕೊಂಡಿದ್ದ ಆ ಕೋಣೆಯಲ್ಲಿ ಅವನ ಹಾಡು ನನ್ನೆದೆಯನ್ನು ತುಂಬಿತ್ತು.
ಉಮೇಶ ಪ್ಲಾಸ್ಟಿಕ್ ಕವರನ್ನು ನನ್ನ ಬಾಚಣಿಗೆಗೆ ಸುತ್ತಿ ತಮಿಳು ಹಾಡನ್ನು ಮೀಟಿದ.

ಅಂಕಣಗಳು

ಹುದುಗಿದ್ದನ್ನು ಹುಡುಕಿ!

ಬನ್ನಿ, ಮಾತಾಡೋಣ!

ನೋಂದಾಯಿಸಿಕೊಳ್ಳಿ!

ಮಿತ್ರಮಾಧ್ಯಮದಲ್ಲಿ ಹೊಸ ಬರಹಗಳು ಪ್ರಕಟವಾದ ಬಗ್ಗೆ ತಿಳಿಯಲು ಇಲ್ಲಿ ನೋಂದಾಯಿಸಿ. ನಿಮ್ಮ ನೋಂದಾವಣೆ ಖಚಿತಪಡಿಸಿ ಒಂದು ಇ-ಮೈಲ್ ಕಳಿಸುತ್ತೇನೆ; ಗಮನಿಸಿ.

ಹೆಸರು
ಇಮೇಲ್