Archive for November, 2009

ನಾಗೇಶ್‌ ಹೆಗಡೆ: ಒಂದೆಡೆ ಒಡೆಯುವ, ಇನ್ನೊಂದೆಡೆ ಬೆಸೆಯುವ ಯತ್ನ

Sunday, November 8th, 2009

ಒಂದೇ ಬಣಕ್ಕೆ ಸೇರಿದವರು ಎರಡು ಗುಂಪುಗಳಾಗಿ ಒಡೆದು ಪರಸ್ಪರ ಮುಖಾಮುಖಿಯಾದಾಗ ಏನಾಗುತ್ತದೆ? ಅದು  ‘ಸ್ಫೋಟಕ ಸ್ಥಿತಿ’ ಎಂದು ಮಾಧ್ಯಮಗಳು ಬಣ್ಣಿಸುತ್ತವೆ.

ಬಿಜೆಪಿ: ಮುಗಿದ ರಂಜನೆ, ಶುರುವಾಯಿತು ವಂಚನೆ

Sunday, November 8th, 2009

ರಾಜ್ಯ ಬಿಜೆಪಿಯಲ್ಲಿ ೧೪ ದಿನಗಳ ಕಾಲ ನಡೆದ ರೆಡ್ಡಿ – ಯೆಡ್ಡಿ ಜಗಳದಲ್ಲಿ ಕರ್ನಾಟಕದ ಜನತೆ ಬಡವಾಗಿದ್ದಾಯ್ತು. ರೆಡ್ಡಿ – ಯೆಡ್ಡಿ ನಡುವಣ ರಾಜಿ ಸೂತ್ರದ ವಿವರಗಳಿನ್ನೂ ಗೊತ್ತಾಗಿಲ್ಲ. ಅಷ್ಟರಲ್ಲೇ ಈ ಬ್ಲಾಗ್ ಬರೆಯೋ ಮದ ನನಗೆ ಬಂದಿದೆ!

ಯಡ್ಯೂರಪ್ಪನವರೆ, ಗೊತ್ತ? ಆರೆಸ್ಸೆಸ್ ನಿರ್ಣಯಗಳಿಗೆ ಸರ್ಕಾರ , ಈಶ್ವರಪ್ಪ ತದ್ವಿರುದ್ಧ….

Sunday, November 8th, 2009

ನನ್ನ ಪ್ರಿಯ ನಾಯಕರಲ್ಲಿ ಒಬ್ಬರಾದ ಸನ್ಮಾನ್ಯ ಯಡ್ಯೂರಪ್ಪನವರಿಗೆ,
ಮತ್ತೆ ಮತ್ತೆ ನೀವು ರೆಡ್ಡಿ – ಚೆಡ್ಡಿ ಎಂಬ ಎರಡು ವಿಭಿನ್ನ ರಾಜಕೀಯ ತಳಹದಿಗಳ ನಡುವೆ ಸಿಲುಕಿಕೊಂಡಿರುವುದನ್ನು ನೋಡಿ ನನಗೆ ತುಂಬಾ ಬೇಸರವಾಗಿದೆ. ರೆಡ್ಡಿ ರಾಜಕೀಯ ಮುಖ್ಯತಃ ಅವರ ಸಾಮ್ರಾಜ್ಯ ಸಂರಕ್ಷಣೆಗೆ ಸಂಬಂಧಿಸಿದ್ದು; ಆದರೆ ಚೆಡ್ಡಿಗಳ ಕಾಳಜಿ ಇರೋದು ಅವರು ನಂಬಿಕೊಂಡು ಬಂದಿರುವ ಸಿದ್ಧಾಂತಗಳಲ್ಲಿ. ಸಿದ್ಧಾಂತವನ್ನು ದಶಕಗಟ್ಟಳೆ ಬೋಧನೆ ಮಾಡಿದರೂ, ರಿಯಲ್‌ಪಾಲಿಟಿಕ್ ಮಾಡುವುದಕ್ಕೆ ರೆಡ್ಡಿ ರಾಜಕೀಯವೂ ಬೇಕೇನೋ ಎಂಬಂತೆ ಕಳೆದ ಹತ್ತು ವರ್ಷಗಳಿಂದ ಮೌನ ವಹಿಸಿಕೊಂಡು ಬಂದಿರುವ ಸಂಘಪರಿವಾರ ಈಗ [...]

ಅಂಕಣಗಳು

ಹುದುಗಿದ್ದನ್ನು ಹುಡುಕಿ!

ಬನ್ನಿ, ಮಾತಾಡೋಣ!

ನೋಂದಾಯಿಸಿಕೊಳ್ಳಿ!

ಮಿತ್ರಮಾಧ್ಯಮದಲ್ಲಿ ಹೊಸ ಬರಹಗಳು ಪ್ರಕಟವಾದ ಬಗ್ಗೆ ತಿಳಿಯಲು ಇಲ್ಲಿ ನೋಂದಾಯಿಸಿ. ನಿಮ್ಮ ನೋಂದಾವಣೆ ಖಚಿತಪಡಿಸಿ ಒಂದು ಇ-ಮೈಲ್ ಕಳಿಸುತ್ತೇನೆ; ಗಮನಿಸಿ.

ಹೆಸರು
ಇಮೇಲ್