Search

Newsletter

Your email:

 

ಮಸ್ಕಿ ಹೇಳೋದೇನು, ವಾಸ್ತವವೇನು? ನೀವೇ ನಿರ್ಧರಿಸಿ!

ಹಂಪಿ ವಿಶ್ವವಿದ್ಯಾಲಯದ ೮೦ ಎಕರೆ ಭೂಮಿಯನ್ನು ವಿಜಯನಗರ ರಿವೈವಲ್ ಸ್ಟ್‌ಗೆ ಹಸ್ತಾಂತರಿಸುವುದರ ಪರವಾಗಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಮನೋಹರ ಮಸ್ಕಿ ೨೦೦೬ರಲ್ಲಿ ಮೇಲ್ಮನೆ ಚುನಾವಣೆಗೆ ನಿಂತಾಗ ಕೊಟ್ಟ ಚುನಾವಣಾ ಪ್ರಣಾಳಿಕೆ ಮತ್ತು ಭರವಸೆ ಏನು? ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಅನುದಾನ! ಅದು ಈ ಥರ ವಿಶ್ವವಿದ್ಯಾಲಯದ ಭೂಮಿಯನ್ನು ಕಸಿದುಕೊಳ್ಳುವ ರೂಪದಲ್ಲಿ ಇರುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಸಿಬ್ಬಂದಿಗಳು ಕನಸು ಕಂಡಿರಲಿಲ್ಲ. ಬಿಡಿ, ಈತ ಚುನಾವಣೆ ಸಂದರ್ಭದಲ್ಲಿ ನೀಡಿದ ಇತರೆ ಎಲ್ಲಾ ಭರವಸೆಗಳೂ ಹೂತುಹೋಗಿವೆ ಎಂದಮೇಲೆ ಇದೇನು? ಬಹುಶಃ ಇದೊಂದೇ

ಕತ್ತಲೆ – ದಾರಿ ಹತ್ತಿರ: ವಿದ್ಯುತ್ ಸಮಸ್ಯೆ ನೀಗಿಸಲು ಮಿತ್ರಮಾಧ್ಯಮದಿಂದ ಮಾಹಿತಿಪೂರ್ಣ ಪುಸ್ತಕ

ಕರ್ನಾಟಕದ ವಿದ್ಯುತ್ ಸಮಸ್ಯೆಯ ಬಗ್ಗೆ ಭಾರೀ ಚರ್ಚೆ, ವಾದ ವಿವಾದ ನಡೆದಿದೆ.  ಈಗ ರಾಜ್ಯವು ಹೆಚ್ಚುವರಿ ವಿದ್ಯುತ್ತನ್ನು ಖರೀದಿಸಿದೆ. ಇಂಥ ಅಗತ್ಯ ಇತ್ತೆ? ಹೋದ ಸಲ ಕಲ್ಲಿದ್ದಲು ಖರೀದಿಸಿದ ಬಗ್ಗೆ ಸದನದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಈ ಚರ್ಚೆ ಬೇಕಿತ್ತೆ? ಹೋಗಲಿ, ನಮಗೆ ಕಲ್ಲಿದ್ದಲಿನಿಂದಲೇ ವಿದ್ಯುತ್ ಬೇಕೆ? ನಿಜಕ್ಕೂ ನಮ್ಮ ರಾಜ್ಯದಲ್ಲಿ ವಿದ್ಯುತ್ ಕೊರತೆ ಇದೆಯೆ? ನಿಜವಾದ ಪರಿಹಾರ ಏನು?
 

ಆತ್ಮವಂಚಕ ಸಾಮೂಹಿಕ ಆದರ್ಶಗಳಿಗೆ ಸೋಡ ಚೀಟಿ ಕೊಟ್ಟಿದ್ದೇನೆ

ಧಾರವಾಡದಲ್ಲಿರುವ ಮಿತ್ರ ಶ್ರೀ ಅನೂಪ ದೇಶಪಾಂಡೆಯವರ ಬ್ಲಾಗ್ ಹಾಗೂ ಅದಕ್ಕೆ ನನ್ನ ಕಾಮೆಂಟ್ – ಎರಡನ್ನೂ ಸೇರಿಸಿ ಇಲ್ಲಿ ಪ್ರಕಟಿಸಿದ್ದೇನೆ. ತಾತ್ಪರ್ಯ ಇಷ್ಟೆ: ಆತ್ಮವಂಚಕ ಸಾಮೂಹಿಕ ಆದರ್ಶಗಳಿಗೆ ಸೋಡ ಚೀಟಿ ನೀಡಲು ಇದು ಸಕಾಲ.

Shankar Sharma: Why Gundia Hydro Electric Project Is Not Needed

An analysis of its deleterious impacts and benign alternatives for Karnataka
Synopsis: Karnataka Power Corporation Limited, Bangalore, a state govt. owned generating company, has submitted the Detailed Project Report (DPR) on Gundia Hydro Electric Project ( 2 * 200 MW capacity) for concurrence of Central Electricity Authority (CEA). While the Project Affected Families (PAFs) are strongly

Jung Chang’s writing room

Jung Chang's writing room

I have worked in this room since 1992, and wrote Mao: The Unknown Story here. My co-author and husband Jon Halliday has a study on the floor below. We’d meet up at lunchtime and exchange our discoveries.

ಮಾವೋ: ಗೊತ್ತಿಲ್ಲದ ಇತಿಹಾಸದ ಮೊದಲ ಪುಟ

ಮಾವೋ ತ್ಸೆ ತುಂಗ್. 
ದಶಕಗಳ ಕಾಲ ಜಗತ್ತಿನ ಕಾಲುಭಾಗದಷ್ಟು ಜನರ ಮೇಲೆ ನಿರಂಕುಶ ಪ್ರಭುತ್ವ ಹೊಂದಿದವ. 
ಅವನೇ ಈ ಜಗತ್ತಿನ ಇತಿಹಾಸದಲ್ಲಿ ಏಳು ಕೋಟಿ ಜನರು ಶಾಂತಿಕಾಲದಲ್ಲೇ ಸಾಯುವುದಕ್ಕೆ ಕಾರಣ. ಇಪ್ಪತ್ತನೇ ಶತಮಾನದಲ್ಲಿ ಅವನ ಹಾಗೆ ನರಮೇಧ ನಡೆಸಿದವರೇ ಇಲ್ಲ. 
ಹುಟ್ಟಿದ್ದು ಚೀನಾದ ಹೊಟ್ಟೆಯಲ್ಲಿರುವ ಹುನಾನ್ ಪ್ರಾಂತದ ಶಾವೋಸಾನ್ ಕಣಿವೆಯ ಒಂದು ರೈತಾಪಿ ಕುಟುಂಬದಲ್ಲಿ. ಜನ್ಮದಿನಾಂಕ ೨೬ ಡಿಸೆಂಬರ್ ೧೮೯೩. ಅವನ ಹಿರೀಕರೆಲ್ಲರೂ ಇದೇ ಕಣಿವೆಯಲ್ಲಿ ಐದು ಶತಮಾನಗಳಿಂದ ಇದ್ದವರೇ. 

ರೈನ್‌ಮ್ಯಾನ್ (೧೯೮೮) : ದಿವ್ಯಜ್ಞಾನಿ ಕಿಮ್ ಪೀಕ್ ಇನ್ನಿಲ್ಲ

ರೈನ್‌ಮ್ಯಾನ್ (೧೯೮೮) : ದಿವ್ಯಜ್ಞಾನಿ ಕಿಮ್ ಪೀಕ್ ಇನ್ನಿಲ್ಲ

ವಸುಂಧರೆಯ ಮಹಾನ್ ಜ್ಞಾನಿ ಇನ್ನಿಲ್ಲ. ಆಲ್ಬರ್ಟ್ ಐನ್‌ಸ್ಟೈನ್‌ನಷ್ಟೇ ಬುದ್ಧಿಮತ್ತೆ, ಮನುಕುಲದ ಬಗ್ಗೆ ಉದಾತ್ತ ನೋಟ, ಕಂಡರಿಯದ ಮುಗ್ಧತೆ, – ಎಲ್ಲ ಹೊಂದಿದ್ದ ಕಿಮ್ ಪೀಕ್ ಎಂಬ ಅಪೂರ್ವ ಚೇತನ ನಮ್ಮಿಂದ ದೂರವಾಗಿದೆ. ‘ವಿಭಿನ್ನವಾಗಿರಲು ನೀವು ಅಂಗವಿಕಲರೇ ಆಗಬೇಕಿಲ್ಲ; ಪ್ರತಿಯೊಬ್ಬರೂ ವಿಭಿನ್ನರೇ’ ಎಂದು ಪದೇ ಪದೇ ಹೇಳುತ್ತ ಬಂದಿದ್ದ ವಿಶ್ವದ ಸರ್ವಕಾಲೀನ ಸವಂತ್ (ದಿವ್ಯಜ್ಞಾನಿ ಅನ್ನಿ) ಕಿಮ್ ಪೀಕ್ ಡಿಸೆಂಬರ್ ೧೯ರಂದು ಹೃದಯಾಘಾತದಿಂದ ತೀರಿಕೊಂಡ.

ಅವತಾರ್ : ಅ‘ಮರ’ ಕಥೆಯ ಅದ್ಭುತ ನೇಯ್ಗೆ

ಅವತಾರ್ : ಅ‘ಮರ’ ಕಥೆಯ ಅದ್ಭುತ ನೇಯ್ಗೆ

ಜೇಮ್ಸ್ ಕ್ಯಾಮೆರಾನ್ ಸಿನೆಮಾ ಅಂದಮೇಲೆ ನೀವು ಥಿಯೇಟರಿಗೆ ಹೋಗಲೇಬೇಕು. ಅಲ್ಲಿ ಒಂದೂ ದೃಶ್ಯವನ್ನೂ ಬಿಡದೆ ನೋಡಲೇಬೇಕು. ಸಿನೆಮಾದೆಲ್ಲ ಸಂಭಾಷಣೆಗಳನ್ನೂ ಕಿವಿಯಿಟ್ಟು ಕೇಳಿ ಅರ್ಥ ಮಾಡಿಕೊಳ್ಳಬೇಕು. ಯಾವುದೋ ದೃಶ್ಯ, ಸನ್ನಿವೇಶ ಅರ್ಥವಾಗಲಿಲ್ಲ ಎಂದರೆ ಮತ್ತೆ ಥಿಯೇಟರಿಗೆ ಹೋಗಿ….

ನಾಯಿಬೆಲ್ಟು

ಅನಿಟಾ. ಟಿ ಬಂದ ಅಕ್ಷರಗಳೆಲ್ಲ ಟಕಾರದ್ದು ಎಂದು ತಿಳಿದೇ ಬೆಳೆದವಳು. ಈ ಡಿಜಿಟಲ್ ಕಚೇರಿಯಲ್ಲಿ ಪ್ರೊಡ್ಯೂಸರ್. ಅವಳ ಕಣ್ಣುಗಳಲ್ಲಿ ಏನಿದೆ ? 
ಯಾವುದೇ ಐಟಿ ಕಚೇರಿಗೆ ಹೋಗಿ ಶೂಟಿಂಗ್ ಮಾಡಬಲ್ಲೆ ಅನ್ನೋ ಉತ್ಸಾಹ. 
ಅವಳ ಉಡುಗೆ ಗರಿಗರಿ. ಒಮ್ಮೆ ಪ್ಯಾಂಟು, ಟೀ ಶರ್ಟು. ಇನ್ನೊಮ್ಮೆ ಚೂಡಿದಾರ್.
ಅವಳನ್ನೂ ಸೇರಿಸ್ಕೊಂಡು ಎಲ್ಲರ ಕುತ್ತಿಗೆಯಲ್ಲಿ ನಾಯಿಬೆಲ್ಟು ಮಾತ್ರ ಜೋತುಬಿದ್ದಿರುತ್ತೆ. ಅದನ್ನು ತೊಡೋದೂ ಒಂದು ಕಲೆ. ಕೆಲವರು ಸೊಂಟದ ಬೆಲ್ಟಿನ ಜೊತೆ ಸೇರಿಸ್ತಾರೆ. ಹುಡುಗೀರು ಅದನ್ನು ಸರದ ಬದಲಿಗೆ ತೊಟ್ಕೋತಾರೆ. ಈ ಬೆಲ್ಟಿನಲ್ಲಿರೋದೇ ಒಂದು ಡಿಜಿಟಲ್

ಕ್ಯಾಪ್ಸಿಕಂ ಮಸಾಲಾ

This short story won third prize (along with Shri Gopalakrishna Pai) in Vijaya Karnataka – Ankita Pustaka Yugadi Short story competition 2003. Shri Yashvanta Chittala gave away the prize. But unfortunately I am yet to get a copy of that picture, which I think is an important event in my life.
This story revolves around the